Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನೇತ್ರ, ಚರ್ಮ, ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ. ಸುಶೀಲಾ ದೇವಿ ರಾಮಣ್ಣವರ

ಬೆಳಗಾವಿ :

ಬೈಲಹೊಂಗಲ ಪಟ್ಟಣದ ಬಸವನಗರದ ನಿವಾಸಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ, ಶತಾಯಿಯು, ಆಯುರ್ವೇದ ವೈದ್ಯ ಡಾ.ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (100) ಮೃತರ ಅಂತಿಮ ಇಚ್ಛೆಯಂತೆ
ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕೆಎಲ್ಇ ಶ್ರೀ ಬಿ. ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.
ದೇಹದಾನ ಜಾಗೃತಿಗಾಗಿ ತಂದೆಯ ಮೃತ ಛೇದಿಸಲು ಮಗನಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲ ತುಂಬಿ ವೈದ್ಯಕೀಯ ಇತಿಹಾಸ ಸೃಷ್ಟಿಸಲು ತಾನೇ ಮುಂದೆ ಬಂದು ತಂದೆಯ ಮೃತ ದೇಹ ಛೇದಿಸಲು ಮಗನಿಗೆ ಧೈರ್ಯ ತುಂಬಿ, ಮಗನ ಜೊತೆ ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಡಾ.ರಾಮಣ್ಣವರ ಟ್ರಸ್ಟಿನ ಮುಖಾಂತರ ಜನರಲ್ಲಿದ್ದ ನೇತ್ರದಾನ,ಚರ್ಮದಾನ,ದೇಹದಾನ ಹಾಗೂ ಅಂಗಾಂಗ ದಾನಗಳ ಬಗ್ಗೆ ಮೂಢನಂಬಿಕೆ ಹಾಗೂ ಅಂದಶ್ರದ್ದೆ ನಿರ್ಮೂಲನೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಮುಖಾಂತರ ಮಾಡಿ ಸಾವಿರಾರು ಮಹಿಳೆಯರಿಗೆ ನೇತ್ರ ಚರ್ಮ,ದೇಹದಾನಕ್ಕೆ ಸ್ಪೂರ್ತಿ ನೀಡಿದ ಧೀಮಂತ ಮಹಿಳಾ ವೈದ್ಯೆ.
ಕೆ.ಎಲ್.ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ, ಕಾಲೇಜಿನ ಪ್ರಾಂಶುಪಾಲ ಡಾ.ಸುಹಾಸ ಕುಮಾರ ಶೆಟ್ಟಿ ದೇಹದಾನ ಮಾಡಿದ ಡಾ.ರಾಮಣ್ಣವರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
(ದಿವಂಗತ ದೇಹದಾನಿ ಹಿರಿಯ ಸ್ವಾತಂತ್ರ ಹೋರಾಟಗಾರರು ದಂತ ಹಾಗೂ ಆಯುರ್ವೇದ ತಜ್ಞರು ಡಾ ಬಿ.ಎಸ್ ರಾಮಣ್ಣವರ ಅವರ ಪತ್ನಿ)
ಕಳೆದ 18 ವರ್ಷದ ಹಿಂದೆ (13.11.2008)
ಡಾ. ಬಿ.ಎಸ್. ರಾಮಣ್ಣವರ ದೇಹವನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಅವರೇ ಸ್ಥಾಪಿಸಿದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಬೆಳಗಾವಿ ಕೆ. ಎಲ್. ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನವಾಗಿ ಡಾ. ರಾಮಣ್ಣವರ ಕುಟುಂಬಸ್ಥರು ನೀಡಿರುವುದನ್ನು ಸ್ಮರಿಸಬಹುದು.
ಮೃತರಿಗೆ ಮೂವರು ಪುತ್ರರು,ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂಪರ್ಕ
ಮಕ್ಕಳಾದ
ಶ್ರೀ ಗಂಗಾಧರ ಬಸವಣ್ಣಪ್ಪ ರಾಮಣ್ಣವರ
9845200137

ಡಾ.ಮಹಾಂತೇಶ ಬಸವಣ್ಣಪ್ಪ ರಾಮಣ್ಣವರ
9242496497

ಶ್ರೀ ಜಗದೀಶ ಬಸವಣ್ಣಪ್ಪ ರಾಮಣ್ಣವರ
6360176784
ಪುತ್ರಿಯರು
ಮಹಾದೇವಿ ಮಹಾಂತಪ್ಪ ಅಳಗುಂಡಗಿ ಮಂಜುನಾಥ ನಗರ ಹುಬ್ಬಳ್ಳಿ
9886643730

ಶೋಭಾ ಚೆನ್ನಪ್ಪ ಖಾನಾಪುರ ರಾಜು ಕಾಲೋನಿ ಹುಬ್ಬಳ್ಳಿ
8660192564

ವಿಜಯಲಕ್ಷ್ಮಿ ಜೈ ಲಿಂಗ ಮಂದವಾಡಿ.
ಜ್ಯೋತಿ ಕಾಲೋನಿ ಹುಬ್ಬಳ್ಳಿ
9980962800.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?