Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಉದ್ಯಮಬಾಗ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ..!

ಉದ್ಯಮಬಾಗ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ..!

7 ಬೈಕ್ ಕದ್ದ ಕಳ್ಳರ ಬಂಧನ ..!

ಬೆಳಗಾವಿ: ನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ (ಅಪರಾಧ ಹಾಗೂ ಸಂಚಾರ) ಪಿ ವಿ ಸ್ನೆಹಾ ಅವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪಿಐ ನೇತೃತ್ವದಲ್ಲಿ ಅವರ ತಂಡ ಅಪರಾಧ ಸಂಖ್ಯೆ 01/2023 ಕಲಂ 379 ಐಪಿಸಿ (ಬೈಕ್ ಕಳ್ಳತನ) ಪ್ರಕರಣದಲ್ಲಿ ಖಚಿತವಾದ ಮಾಹಿತಿ ಕಲೆ ಹಾಕಿ ಲಕ್ಷಾಂತರ ರೂ ಮೌಲ್ಯದ ಬೈಕ್ ಗಳನ್ನು ಕದ್ದ ಇಬ್ಬರು ಖದಿಮ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1] ಹೈದರಲಿ ಮುಸ್ಲಿಂಅಲಿ ಶೇಖ್‌ ಸಾ|| ಎ.ಪಿ.ಜೆ ಅಬ್ದುಲ್ ಕಲಾಂ ಕಾಲೋನಿ ಪೀರಣವಾಡಿ ಬೆಳಗಾವಿ.

2] ಮೋದಿನ @ ನದೀಮ ಸಂಶೋದಿನ ಪೋಟೇಗಾರ ಸಾ|| ಕೆ/ಆಪ್ ಮುರಾದಮುಲ್ಲಾ 2 ನೇ ಕ್ರಾಸ್, ಅಮನ ನಗರ, ನ್ಯೂ ಗಾಂದಿನಗರ ಬೆಳಗಾವಿ ಇವರು ಬಂಧಿತ ಆರೋಪಿಗಳು.

ಡಿ 04/01/2022 ರಂದು ಈ ಇಬ್ಬರನ್ನು ದಸ್ತಗಿರಿ ಮಾಡಿ, ಆರೋಪಿಗಳು ಕದ್ದ ವಿವಿಧ ಕಂಪನಿಯ ಒಟ್ಟು 07 (ಹೀರೊ ಸ್ಪೆಂಡರ್-02, ಆಕ್ಟಿವಾ-02, ಡಿಯೋ-01 ಆಕ್ಸಿಸ್-01, ಯಮಹಾ ಎಫ್‌ಝಡ್-01) ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು ರೂ.1,85,000/- ಮೌಲ್ಯದ ವಿವಿಧ ಕಂಪನಿಗಳ 07 ಮೋಟರ್ ಸೈಕಲ್‌ಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಉದ್ಯಮಭಾಗ ಪಿಐ ರಾಮಣ್ಣ ಬಿರಾದಾರ, ಪಿಎಸ್ಐ ಆರ್. ಪಿ. ಕದಂ ಮತ್ತು ಸಿಬ್ಬಂದಿ ಐ. ಎಸ್. ಪಾಟೀಲ, ಜೆ. ಎಪ್ ಹಾದಿಮನಿ, ಎ. ಬಿ ಚಿದನೂರ, ಎಸ್. ಎ. ಕರ್ಕಿ, ಐ. ಎಮ್ ಚವಲಗಿ ರವರ ತಂಡವನ್ನು ಪೊಲೀಸ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?